ಆಯುರ್ವೇದದಲ್ಲಿ, ನಮ್ಮ ದೇಹವು ಭೂಮಿ , ಜಲ , ಅಗ್ನಿ , ವಾಯು ಮತ್ತು ಆಕಾಶ ಎಂಬ ಐದು ಮೂಲಭೂತ ಅಂಶಗಳಿಂದ ಕೂಡಿದೆ ಎಂದು ಹೇಳಲಾಗಿದೆ ಇದನ್ನೇ ಪಂಚ ಭೂತ ತತ್ವ ಎಂದು ಹೇಳಲಾಗುತ್ತದೆ .ಈ ಐದು ಅಂಶಗಳು ಸಮತೋಲನದಲ್ಲಿದ್ದಾಗ ನಮ್ಮ ದೇಹವು ಆರೋಗ್ಯವಾಗಿರುತ್ತದೆ. ಯಾವಾಗ ಈ ಐದು ಅಂಶಗಳು ಅಸಮತೋಲನಗೊಂಡಾಗ ನಮ್ಮ ದೇಹ ಅನಾರೋಗ್ಯಕ್ಕೆ ಈಡಾಗುತ್ತದೆ. ಇದನ್ನು ಸರಿಯಾದ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಮೂಲಕ ಸರಿಪಡಿಸಬಹುದು ಅದು ಯಾವುದೇ ಔಷಧಿಗಳಿಲ್ಲದೆ.
ಇತಂಹ ಪಂಚಭೂತ ತತ್ವ ಹಾಗೂ ಆಹಾರ ಪದ್ಧತಿಗಳಿಂದ khasyap nature cure ನ ಸಂಸ್ಥಾಪಕರಾದ ಹಾಗೂ accupressure ನಲ್ಲಿ P H D ಮಾಡಿದ ಡಾಕ್ಟರ್ Rajashekhar ರವರು diabetes, BP, thyroid, ortho pains, gastric disorders, migraine, varicose veins , neuro issues, hair fall, liver issues , kidney issues ಹಾಗೂ ಇನ್ನು ಅನೇಕ ರೋಗಗಳಿಗೆ ಚಿಕಿತ್ಸೆಯನ್ನು ನೀಡಿ ಗುಣಪಡಿಸುವುದರೊಂದಿಗೆ ಬಹಳಷ್ಟು ಜನರಿಗೆ ಮತ್ತೊಂದು ಜೀವನವನ್ನು ಕೊಟ್ಟಿದ್ದಾರೆ.
Kashyap Naturecure
#212,1st Cross, Ganesh Rao Layout,Ramanjeneya temple road , Weavers colony, Nelamangala Town
Bangalore rural -562123
Email:Kashyapnaturecure@gmail.com
Contact for More Information
:Kashyap Naturecure
Mobile:+91 74835 33405

